Slide
Slide
Slide
previous arrow
next arrow

ಕೇಂದ್ರ ಬಜೆಟ್ ದೇಶದ‌ ಪರವಾಗಿಲ್ಲ: ರವೀಂದ್ರ‌ ನಾಯ್ಕ್ ಟೀಕೆ

300x250 AD

ಶಿರಸಿ: ಕೇಂದ್ರ ಸರ್ಕಾರದ ಬಹುಮತಕ್ಕೆ ಶಕ್ತಿ ನೀಡಿದ ಪಕ್ಷದ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿದ ಇಂದಿನ ಕೇಂದ್ರ ಸರ್ಕಾರದ ಬಜೆಟ್ ದೇಶದ ಪರವಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಟೀಕಿಸಿದ್ದಾರೆ. ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಿರೀಕ್ಷಿತ ಯೋಜನೆಗಳಾದ ನೀರಾವರಿ, ವಾಯುಮಾನ, ತಾಂತ್ರಿಕ , ಸಾರಿಗೆ ಘೋಷಿಸದೇ ಇರುವುದು ವಿಷಾದಕರವೆಂದು ಅವರು ಹೇಳಿದರು.

300x250 AD
Share This
300x250 AD
300x250 AD
300x250 AD
Back to top